ಇಲ್ಲಿಗೆ ಮೂರು ವ?ಗಳೇ ಆದವು ಈ ಕಾದಂಬರಿಯ ಬಗೆಗೆ ಆಲೋಚಿಸಲು
ಮೊದಲಿಟ್ಟು. ಸ್ನೇಹಿತರೊಬ್ಬರು ಭೈರವೀ ಕೆಂಪೇಗೌಡರ ವಿ?ಯವನ್ನು ತಿಳಿಸಿ, ‘ನೀವೊಂದು
ಕಾದಂಬರಿ ಬರೀರಿ, ಸಾರ್’ ಎಂದರು. ಗೌಡರ ಬಗ್ಗೆ ಅವರು ಒದಗಿಸಿದ ಮಾಹಿತಿ
ಸ್ವಾರಸ್ಯವಾಗಿತ್ತು. ಆದರೆ ಅದು ಕಾದಂಬರಿಗೆ ಸಾಕಾಗುವಂತಿರಲಿಲ್ಲ. ದಿವಂಗತ
ಹೆಚ್.ಕೆ.ವೀರಣ್ಣಗೌಡರಿಗೆ ಇನ್ನೂ ಹೆಚ್ಚು ವಿ?ಯ ಗೊತ್ತು ಎಂದು ತಿಳಿದು ಅವರನ್ನು
Pಂ q. ಂ i ಜವ ಯಿತು ಅರ ನ ನು ಆ Pಲ ತಾಲೂP ಜಿUಳ ಎಂಬ
ಊರಿಗೆ ಕರೆದುಕೊಂಡು ಹೋದರು. ಅಲ್ಲಿ ರಾಮಸ್ವಾಮಿರೆಡ್ಡಿ (ಮಾಜಿ ಎಂ.ಆರ್.ಎ.)
ಅವರನ್ನು ಭೇಟಿ ಮಾಡಿದೆವು. ಇ?ದರೂ ಕೊರತೆ ತುಂಬಲಿಲ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ